‘ನಾನು ಬಿಜೆಪಿ ಸೇರುತ್ತಿದ್ದೇನೆ, ಕೇಂದ್ರ ಮಂತ್ರಿ ಸ್ಥಾನ ಕೇಳುತ್ತಿದ್ದೇನೆ, ಮದ್ದೂರಿನಿಂದ ಮಗನಿಗೆ ಟಿಕೆಟ್ ಕೇಳುತ್ತಿದ್ದೇನೆ ಎಂದೆಲ್ಲಾ ಕೆಲವರು ಕೇಳುತ್ತಾರೆ. ಅಂಬರೀಷ್ ಅವರ ಹೆಂಡತಿಯಾಗಿ ನಾನು ಈ ಜನ್ಮದಲ್ಲಿ ಯಾರನ್ನೂ, ಯಾವುದಕ್ಕೂ ಕೈಚಾಚುವುದಿಲ್ಲ. ಅಭಿಷೇಕ್ಗಾಗಿ ನಾನು ಏನನ್ನೂ ಕೇಳುವುದಿಲ್ಲ, ನನ್ನ ಚುನಾವಣೆಯಲ್ಲಿ ನನಗೆ ಬೆಂಬಲ ಕೊಟ್ಟವರ ಪರವಾಗಿ ನಾನು ನಿಲ್ಲುತ್ತೇನೆ’ ಎಂದರು.