ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಆಶ್ರಯ ಎಫ್‌ಡಿಎ ಎಸಿಬಿ ಬಲೆಗೆ

Last Updated 26 ಡಿಸೆಂಬರ್ 2019, 15:55 IST
ಅಕ್ಷರ ಗಾತ್ರ

ಶಿವಮೊಗ್ಗ:ನಗರ ಪಾಲಿಕೆ ಆಶ್ರಯ ಕಚೇರಿಯಪ್ರಥಮ ದರ್ಜೆ ಸಹಾಯಕ ಸುನಿಲ್ ಗುರುವಾರ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ನಿವೇಶನ ಕೊಡಿಸುವುದಾಗಿ ನಾಗರಾಜ್‌ ಎಂಬುವವರ ಬಳಿ₨ 5 ಲಕ್ಷಕ್ಕೆಬೇಡಿಕೆ ಇಟ್ಟಿದ್ದರು. ಮಧ್ಯಾಹ್ನ ತನ್ನ ಮನೆಯಲ್ಲಿ ₨ 10 ಸಾವಿರ ಲಂಚಪಡೆಯುವಾಗ ಎಸಿಬಿಡಿವೈಎಸ್‌ಪಿ ಮನೋಜ್, ಇನ್‌ಸ್ಪೆಕ್ಟರ್ತಿಪ್ಪೇಸ್ವಾಮಿ ಅವರ ತಂಡ ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT