ಶಿವಮೊಗ್ಗ:ನಗರ ಪಾಲಿಕೆ ಆಶ್ರಯ ಕಚೇರಿಯಪ್ರಥಮ ದರ್ಜೆ ಸಹಾಯಕ ಸುನಿಲ್ ಗುರುವಾರ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ನಿವೇಶನ ಕೊಡಿಸುವುದಾಗಿ ನಾಗರಾಜ್ ಎಂಬುವವರ ಬಳಿ₨ 5 ಲಕ್ಷಕ್ಕೆಬೇಡಿಕೆ ಇಟ್ಟಿದ್ದರು. ಮಧ್ಯಾಹ್ನ ತನ್ನ ಮನೆಯಲ್ಲಿ ₨ 10 ಸಾವಿರ ಲಂಚಪಡೆಯುವಾಗ ಎಸಿಬಿಡಿವೈಎಸ್ಪಿ ಮನೋಜ್, ಇನ್ಸ್ಪೆಕ್ಟರ್ತಿಪ್ಪೇಸ್ವಾಮಿ ಅವರ ತಂಡ ಬಂಧಿಸಿದೆ.