ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಜಾಮುದ್ದೀನ್ ಪ್ರಕರಣ: 42 ಮಂದಿ ‘ಹೋಂ ಕ್ವಾರಂಟೈನ್‌’ಗೆ

Last Updated 3 ಏಪ್ರಿಲ್ 2020, 17:09 IST
ಅಕ್ಷರ ಗಾತ್ರ

ಮೈಸೂರು: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶದ ಆಸುಪಾಸಿನಲ್ಲಿ ಇದ್ದ ನಗರದ 42 ಮಂದಿಯನ್ನು ಗುರುತಿಸಿ, ಅವರನ್ನು ‘ಹೋಂ ಕ್ವಾರಂಟೈನ್‌’ಗೆ ಒಳಪಡಿಸಲಾಗಿದೆ.

ಇವರಲ್ಲಿ ಕೇವಲ ಮುಸ್ಲಿಮರು ಮಾತ್ರವಲ್ಲ, ಹಿಂದೂಗಳು, ಕ್ರೈಸ್ತರೂ ಇದ್ದಾರೆ. ಇವರೆಲ್ಲರೂ ಧಾರ್ಮಿಕ ಸಮಾವೇಶ ನಡೆದಿದ್ದ ದಿನಗಳಲ್ಲಿ ಸಮಾವೇಶದ ಆಸುಪಾಸಿನಲ್ಲಿ ವಿವಿಧ ಕಾರಣಗಳಿಗೆ ಭೇಟಿ ನೀಡಿದ್ದರು. ಹೀಗಾಗಿ, ಇವರ ಮೇಲೆ ಮನೆಯಲ್ಲೇ ನಿಗಾ ಇಡಲಾಗಿದೆ ಎಂದು ಡಿಸಿಪಿ ಪ್ರಕಾಶಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT