ಯಡಿಯೂರಪ್ಪ ಅವರನ್ನು ಬಿ.ಸಿ.ಪಾಟೀಲ ಅವರದ್ದು ಎನ್ನಲಾದ ದನಿಯು ‘ಅಣ್ಣಾ’ ಎಂದೇ ಸಂಬೋಧಿಸಿದೆ. ‘ನಮ್ಮನ್ನು ಬೆಂಬಲಿಸು’ ಎನ್ನುವ ಯಡಿಯೂರಪ್ಪ ಅವರದ್ದು ಎನ್ನಲಾದ ದನಿಯ ವಿನಂತಿಗೆ, ‘ನಾನು ಕೊಚ್ಚಿನ್ಗೆ ಹೋಗ್ತಿದ್ದೀನಿ. ನನ್ನ ಮಾತು ಕೇಳಲು ಸಿದ್ಧರಿರುವ ಇನ್ನೂ ಮೂರ್ನಾಲ್ಕು ಜನರು ಇದ್ದಾರೆ’ ಎಂಬ ಉತ್ತರ ಬಂದಿದೆ.