‘ಇಂಥವರ ವಿರುದ್ಧ ಇನ್ನಷ್ಟು ಜಾಗೃತವಾಗಿ ಹೋರಾಡಬೇಕಿದೆ. ನಮ್ಮ ರಾಷ್ಟ್ರ, ಸಮಾಜ, ಸಂಸ್ಕೃತಿ ಉಳಿಸಲು ಸಂಕಲ್ಪ ಮಾಡಬೇಕಿದೆ.ನಾನು ಹೀಗೆ ಹೇಳಿದರೆ ಕಾಗೇರಿ ಮೂಢನಂಬಿಕೆಗಳನ್ನು ಪ್ರಚಾರ ಮಾಡಿದರು ಎಂದು ನಾಳೆ ಸುದ್ದಿಯಾಗುತ್ತದೆ. ಆದರೆ, ನಮ್ಮ ನಂಬಿಕೆಗಳು ಮೂಢನಂಬಿಕೆಗಳಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು’ ಎಂದರು.