ಮೈಸೂರು ನಾಯಕರ ಪಡೆ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ನಗರಪಾಲಿಕೆ ಸದಸ್ಯರಾದ ಆರ್.ರಂಗಸ್ವಾಮಿ, ಎಂ.ಚಿಕ್ಕವೆಂಕಟು, ಮೈಸೂರು ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ರೇವಣ್ಣ, ನಿರ್ದೇಶಕರಾದ ಕೆ.ಉಮಾಶಂಕರ್, ಎಚ್,ಹರೀಶ್ ಕುಮಾರ್, ರಾ.ಸಿದ್ದರಾಮು, ಯತೀಶ್, ಚಾಮರಾಜ, ಬಿಜೆಪಿ ಎಸ್ಟಿ ಮೋರ್ಚಾದ ನಾರಾಯಣಸ್ವಾಮಿ, ಮುಖಂಡರಾದ ಎಲ್.ಚೌಡಪ್ಪ, ಎಂ. ರವಿಕುಮಾರ್, ಮಂಜುನಾಥಪುರಂ ಎಂ. ಮಹೇಶ್, ಅರ್ಜುನ್, ಗೋವಿಂದ, ನಟರಾಜು, ಜಯಣ್ಣ, ದಿನೇಶ್ ಗೌಡ, ಜೆಸಿಬಿ ರವಿ, ಕಿರಣ್, ನಾಗನಾಯಕ, ಚಾಮ, ರಘು, ಪ್ರವೀಣ್, ಲೋಕೇಶ್, ನರಸನಾಯಕ ಇದ್ದರು.