ಕನ್ನಡ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕುಂಜಪ್ಪ ಕಾರ್ನಾಡ್, ಮಲ್ಲಿಕಾರ್ಜುನ್, ಪ್ರಭಾರ ಉಪ ತಹಶೀಲ್ದಾರ್ ಗೌರೀಶ್, ಪಿಡಿಒ ಚಿದಾನಂದ್, ವಿ.ಎ. ಧನಂಜಯ್, ಶ್ರೀಧರ್, ಗ್ರಾ.ಪಂ ಸದಸ್ಯ ರಾಜಶೇಖರ್, ಅಯ್ಯರ್ ಗಿರಿ, ಮುಖಂಡರಾದ ನಟೇಶ್, ಬಿ.ಜೆ.ದೇವರಾಜು, ರಾಘವೇಂದ್ರ, ಉದಯ್ ಇದ್ದರು.