ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿ ನಿರ್ಮಲಾ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಅವರು, 27 ಮತ ಪಡೆದರು. ಅಭ್ಯರ್ಥಿ, ಜೆಡಿಎಸ್ ಶಾಸಕರಾದ ಜಿ.ಟಿ.ದೇವೇಗೌಡ, ಸಿ.ಎನ್.ಮಂಜೇಗೌಡರ ಆಕ್ಷೇಪಕ್ಕೆ ಚುನಾವಣಾಧಿಕಾರಿ ಮನ್ನಣೆ ನೀಡಲಿಲ್ಲ. ‘ಸಮಯ ಮುಗಿದಿದೆ. ಈಗ ಜಾತಿ ಪ್ರಮಾಣಪತ್ರ ಪರಿಗಣಿಸಲಾಗದು’ ಎಂದರು. ನಂತರ ಚುನಾವಣೆ ನಡೆಯಿತು.