ಶಾಸಕರಾದ ಅಮರೇಗೌಡ ಭಯ್ಯಾಪುರ, ಸಿ.ಎಸ್.ನಿರಂಜನ್ ಕುಮಾರ್, ಮಾಜಿ ಶಾಸಕರಾದ ಕೆ.ಆರ್. ಮಲ್ಲಿಕಾರ್ಜುನಪ್ಪ, ಸಿ.ಗುರುಸ್ವಾಮಿ, ರಾಜ್ಯ ಚುನಾವಣಾ ಆಯೋಗದ ಅಧಿಕಾರಿ ಡಿ.ಭಾರತಿ, ಮುಖಂಡರಾದ ಎಚ್.ಎನ್.ನಂಜಪ್ಪ, ಕಡಸೋಗೆ ಶಿವಬಸಪ್ಪ, ಸಿಂಧೂವಳ್ಳಿ ಕೆಂಪಣ್ಣ, ಜಿ.ಪಂ ಸದಸ್ಯರಾದ ಸದಾನಂದ, ಗುರುಸ್ವಾಮಿ, ಲೀಲಾವತಿ ಸಿದ್ದವೀರಪ್ಪ, ಸಾರಿಗೆ ನೌಕರರ ಸಂಘದ ಅಧ್ಯಕ್ಷ ಸಂಗಮನಾಥ ರಬಶೆಟ್ಟಿ, ಎಂ.ಚಿನ್ನಸ್ವಾಮಿ, ಶಿವತೀರ್ಥಪ್ಪ, ಎಂ. ಲೋಕೇಶ್, ಎ.ಬಿ.ನಂಜುಂಡಸ್ವಾಮಿ, ಬಿ.ರಾಜೇಶ್ ಇದ್ದರು.