ಸಲಗದ ಪುಂಡಾಟದ ವಿಷಯ ತಿಳಿದು ಆರ್ಎಫ್ಒ ನಮನ್ ನಾರಾಯಣ್ ನಾಯಕ್, ಡಿಆರ್ಎಫ್ಒಗಳಾದ ಚಂದ್ರೇಶ್, ದ್ವಾರಕನಾಥ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಪುಂಡಾನೆಯನ್ನು ಹಿಂಬಾಲಿಸಿ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ವುಡ್ಲಾಟ್ ಮೂಲಕ ವೀರನಹೊಸಹಳ್ಳಿ ವಲಯದ ಅರಣ್ಯ ಪ್ರದೇಶಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.