ಜೈನ ಸಮುದಾಯದ ಮುಖಂಡರಾದ ರಾಜಣ್ಣ, ನೇಮಿಚಂದ್ರ, ಹೇಮಂತ್, ಸುನೀಲ್, ಟೀ ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಅಂಕನಹಳ್ಳಿ ವಿಷಕಂಠೇಗೌಡ, ಎಂ.ಎಸ್.ರಮೇಶ್, ಮುಸ್ಲಿಂ ಮುಖಂಡರಾದ ಲಾಲೂಸಾಬ್, ಅಯಾಜ್, ಏಜಾಜ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಾಪಣ್ಣ, ಉಪ್ಪಾರ ಸಮಾಜದ ಮುಖಂಡ ಎಲೆ ಜಯರಾಮ್, ದೀಪಾರಾಮ್, ವಕೀಲ ಜಗ್ನನಾಥ್, ಇತರರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.