ಡಿಸಿಪಿ ಪ್ರಕಾಶ್ಗೌಡ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಾಜು ಅವರು ಕಾರ್ಯಾಚರಣೆ ನಡೆಸಿದ್ದರು. ತಂಡದಲ್ಲಿ ಪಿಎಸ್ಐ ಇರ್ಷಾದ್, ಎಎಸ್ಐ ಕಾಂತರಾಜು, ಧನಂಜಯ್, ಮುರಳಿಗೌಡ, ಸಿಬ್ಬಂದಿಯಾದ ಮಂಜುನಾಥ, ಭಗತ್, ಮಹದೇವ, ಯೋಗೀಶ, ಸಾಗರ್, ಗಿರೀಶ, ಪುಟ್ಟಪ್ಪ, ಮೇಘ್ಯನಾಯಕ, ಹರೀಶ, ಸಿದ್ದರಾಮ ಪೂಜಾರಿ, ನಾಗೇಶ, ಶ್ರೀನಿವಾಸ, ಮಾದೇಶ್ ಇದ್ದರು.