ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರೀವತ್ಸ, ತಹಶೀಲ್ದಾರ್ ಬಿ.ಎ.ಮೋಹನ್, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಜಿ.ಅಶೋಕ್, ಮಡಿವಾಳ ಸಮುದಾಯ ಮುಖಂಡರಾದ ಜಿ.ಸಿ.ರಾಮಣ್ಣ, ಮುನಿಶಾಮಣ್ಣ, ಡಿ.ಎಲ್.ಗಂಗಾದರ್, ಆರ್.ನರಸಿಂಹಮೂರ್ತಿ, ವೀರಾಂಜನೇಯ, ಲಕ್ಷ್ಮೀಣಾರಾಯಣ್, ಕಾಂಗ್ರೆಸ್ ಮುಖಂಡರಾದ ಡಿ.ವಿ.ಅಶ್ವಥಪ್ಪ, ಬಿ.ಮುನಿರಾಜು ಭಾಗವಹಿಸಿದ್ದರು.