‘ಹಳೆ ತಳಿಗಳ ಬೀಜ ಸಂಗ್ರಹಿಸುತ್ತಿದ್ದೇನೆ. ಜೆ.ಎಚ್.ಪಟೇಲ್ ಅವರ ಮಗ, ವೀರೇಂದ್ರ ಪಾಟೀಲ್ ಅವರ ಮಗ ಬರುತ್ತಾರೆ. ನಮ್ಮದು ವ್ಯವಸ್ಥೆ ವಿರುದ್ಧ ಹೋರಾಟ. ಮೈಸೂರಿನಿಂದಲೇ ಆ ಹೋರಾಟ ಆರಂಭಿಸಿದ್ದೇನೆ. ಸಿದ್ದರಾಮಯ್ಯ ‘ಅಹಿಂದ’ ನಡೆಸಿದರೆ ನಾನು ‘ಅಲಿಂಗೊ’ (ಅಲ್ಪಸಂಖ್ಯಾತರು, ಲಿಂಗಾಯತರು, ಒಕ್ಕಲಿಗರು) ಚಳವಳಿ ಶುರು ಮಾಡುತ್ತೇನೆ’ ಎಂದರು.