ಜಪದಕಟ್ಟೆಯ ಶ್ರೀಚಕ್ರಕ್ಕೆ ಅಲಂಕರಿಸುವ 4 ಚಿನ್ನದ ನಕ್ಲೇಸ್, ಮುತ್ತಿನಸರ, ಅವಲಕ್ಕಿ ಸರ, ಚೈನ್ ಹಾಗೂ ಪದಕ, ಗೆಜ್ಜೆ ಮತ್ತು ಸರ ಸೇರಿದಂತೆ ಒಟ್ಟು 143 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು. ಗುರುರಾಜನ ಮೇಲೆ ಸಂಶಯ ವ್ಯಕ್ತಪಡಿಸಿ ಪೊಲೀಸರು ಬಂಧಿಸಿದಾಗ ಸತ್ಯ ಗೊತ್ತಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಗಾಬರಿಗೊಂಡಿದ್ದಾರೆ.