‘ನವರಾತ್ರಿ ಉತ್ಸವವೆಂದರೆ ರಂಗಾಯಣದ ಕಲಾವಿದರಿಗೆ ನವಯೌವ್ವನ ಬಂದಂತೆ. 9 ದಿನ ನಾಟಕ ಮಾಡಿ ಆಚರಿಸುವುದು ಸಂಪ್ರದಾಯ. ನಾಡಿನ 9 ಜನರನ್ನು ಸನ್ಮಾನ ಮಾಡುತ್ತಿದ್ದೆವು. ಆದರೆ, ಈ ಬಾರಿ ಅದನ್ನೆಲ್ಲಾ ಕೋವಿಡ್ ತಿಂದುಬಿಟ್ಟಿದೆ. ಈ ಬಾರಿ ನಾಟಕಕ್ಕಾಗಿ ತಾಲೀಮು ನಡೆಸಿದ್ದರೂ ಸೋಂಕಿನ ಕಾರಣ ಅವಕಾಶ ನೀಡಿಲ್ಲ’ ಎಂದರು.