ಸಿಂಧುವಳ್ಳಿಯ ರಿಷಾದ್, ಪಾಂಡವಪುರದ ಅಲ್ಲಾಭಕ್ಷ್ ವಿರುದ್ಧ; ವೀರನಗೆರೆಯ ಶಿವಕುಮಾರ್, ಮೆಲ್ಲಹಳ್ಳಿಯ ಮನೋಜ್ ವಿರುದ್ಧ; ಕಳಲೆಯ ಸೋಮಣ್ಣ, ಆನಂದ್ ವಿರುದ್ಧ; ಮೇಳಾಪುರದ ಚೇತನ್, ಭೂತಪ್ಪನಗರಡಿಯ ರೋಹಿತ್ ವಿರುದ್ಧ; ಕಾಳಿಸಿದ್ಧನ ಹುಂಡಿಯ ಕುಮಾರ್, ಗಾಂಧಿನಗರದ ರಕ್ಷಿತ್ ವಿರುದ್ಧ; ತಿಲಕ್ನಗರದ ವಿಶಾಲ್, ಮಂಡಿಮೊಹಲ್ಲಾದ ಭರತ್ ವಿರುದ್ಧ; ಗೋಳೂರಿನ ರಮೇಶ್, ಮೆಲ್ಲಹಳ್ಳಿಯ ಚಂದ್ರಶೇಖರ್ ವಿರುದ್ಧವೂ ಗೆಲುವು ಪಡೆದರು.