ಮಹಾನಗರಪಾಲಿಕೆ ವಾರ್ಡ್ ನಂ.25ರ ಸದಸ್ಯ ರಂಗಸ್ವಾಮಿ ಹಾಗೂ 24ರ ಸದಸ್ಯೆ ರಮಣಿ, ಕಾರ್ಯಪಾಲಕ ಎಂಜಿನಿಯರ್ ರಂಜಿತ್ ಕುಮಾರ್, ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಎಂಜಿನಿಯರ್ಗಳಾದ ಮೋಹನ್, ಕೃಷ್ಣಮೂರ್ತಿ, ಮುಖಂಡ ದಾಸಪ್ರಕಾಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ, ಉಪಾಧ್ಯಕ್ಷ ಕುಮಾರಗೌಡ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಜುನ್, ವಾರ್ಡ್ ಅಧ್ಯಕ್ಷ ವಿನಯ್ ಕುಮಾರ್, ಜೀವಧಾರ ಟ್ರಸ್ಟ್ನ ಗಿರೀಶ್ ಪಾಲ್ಗೊಂಡಿದ್ದರು.