ನಿಂಗಣ್ಣಾ ಗುಣಾರಿ, ಸಿದ್ದಪ್ಪ ನಾಗಾಣಸೂರ, ಪ್ರವೀಣ ರಾಂಪುರೆ, ಧನ್ನು ಅಲಿಯಾಸ್ ಧನರಾಜ ಕಲಕೇರಿ, ಹರೀಶ ಸಾಸನೇಕರ, ಗಿರೀಶ ಸಾಸನೇಕರ, ಯೋಗೇಶ ಸಾಸನೇಕರ, ರಮೇಶ ಸಾಸನೇಕರ, ಸಂತೋಷ ಸಾಸನೇಕರ ಅವರ ವಿರುದ್ಧ ಶಾಂತಿ ಭಂಗ ಆರೋಪದಡಿ (ಸಿಆರ್ಪಿಸಿ 107) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಗಳನ್ನು ತಹಶೀಲ್ದಾರ್ ಎದುರು ಹಾಜರುಪಡಿಸಿ, ಮುಚ್ಚಳಿಕೆ ಪತ್ರ ಹಾಗೂ ಬಾಂಡ್ ಬರೆಸಿಕೊಂಡು ಎಚ್ಚರಿಕೆ ನೀಡಿ ಬಿಡುಗಡೆ ಮಾಡ ಲಾಗಿದೆ’ ಎಂದು ತಿಳಿಸಿದ್ದಾರೆ.