ಎಂಆರ್ಸಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವೈ.ಬಿ.ಗಣೇಶ್, ಟ್ರಸ್ಟಿಗಳಾದ ಕೆ.ಎಂ.ಚಂದ್ರೇಗೌಡ, ಡಾ.ಸಿ.ಡಿ.ಶ್ರೀನಿವಾಸಮೂರ್ತಿ, ಚಂದುರಂಗ ಕಾಂತರಾಜೇ ಅರಸ್, ದುಶ್ಯಂತ ಪ್ರಸಾದ್, ಎಂಆರ್ಸಿ ಸಮಿತಿ ಸದಸ್ಯರಾದ ಕೆ.ಎಚ್.ರಮೇಶ್, ವೈ.ಪಿ.ಉದಯಶಂಕರ್, ಜಯರಾಜೇ ಅರಸ್, ಎಂ.ಎಲ್.ಕಾಂತರಾಜೇ ಅರಸ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಮುಡಾ ಆಯುಕ್ತ ಜಿ.ಟಿ.ದಿನೇಶ್ಕುಮಾರ್, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಇದ್ದಾರೆ.