ಶಾಸಕರಾದ ಸಿ.ಅನಿಲ್ ಕುಮಾರ್, ಎಚ್.ಪಿ.ಮಂಜುನಾಥ್, ಪಿಸಿಸಿಎಫ್ ಪನ್ನಾಟ ಶ್ರೀಧರ್, ಪಿಸಿಸಿಎಫ್ ವನ್ಯಜೀವಿ ಸಂಜಯ್ ಮೋಹನ್, ಡಿಸಿಎಫ್ ಹೀರಾಲಾಲ್, ಎಪಿಸಿಸಿಎಫ್ ಜಗತ್ರಾಮ್, ಬಂಡೀಪುರ ಸಿಎಫ್ ಬಾಲಚಂದ್ರ, ನಾಗರಹೊಳೆ, ಸಿಎಫ್ ಮಹೇಶ್ ಕುಮಾರ್, ಡಿಸಿಎಫ್ ಪೂವಯ್ಯ, ಎಸಿಎಫ್ ಪರಮೇಶ್, ರವಿಕುಮಾರ್, ಆರ್ಎಫ್ಒ ವಿನಯ್, ಸುಬ್ರಹ್ಮಣ್ಯ, ಶಶಿಧರ್, ಡಿವೈಎಸ್ಪಿ ಸುಂದರ್ರಾಜ್, ಸರ್ಕಲ್ ಇನ್ಸ್ಪೆಕ್ಟರ್ ಪುಟ್ಟಸ್ವಾಮಿ, ಎಸ್ಐ ರಾಮಚಂದ್ರನಾಯಕ, ಎಂ.ನಾಯಕ ಇದ್ದರು.