ಜಿ.ಪಂ.ಸದಸ್ಯರಾದ ಮಾದೇಗೌಡ, ತಾ.ಪಂ.ಸದಸ್ಯೆ ಚಿಕ್ಕತಾಯಮ್ಮ ತಮ್ಮೇಗೌಡ, ತಾ.ಪಂ. ಇಒ ಕೃಷ್ಣಕುಮಾರ್, ಪಶು ಇಲಾಖೆಯ ಜಂಟಿ ನಿರ್ದೇಶಕ ಪ್ರಸಾದಮೂರ್ತಿ, ಉಪ ನಿರ್ದೇಶಕ ಡಾ.ಅಜಿತ್ ಕುಮಾರ್, ಸಹಾಯಕ ನಿರ್ದೇಶಕ ಡಾ.ಸುರೇಶ್, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಕೆ.ಎಸ್.ಸಣ್ಣಸ್ವಾಮಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಮಂಜು, ಕುಮಾರಸ್ವಾಮಿ, ಮಾಜಿ ಸದಸ್ಯರಾದ ಬಸವರಾಜು, ಚೆನ್ನಯ್ಯ, ಜಯಣ್ಣ, ಜೋಗಿ ಸಿದ್ದಯ್ಯ, ಹಂಚ್ಯಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತಮ್ಮೇಗೌಡ, ಕಾರ್ಯದರ್ಶಿ ಎಚ್.ಎಸ್.ರಾಮಚಂದ್ರ ಮತ್ತಿತರರಿದ್ದರು.