ಆಯುರ್ ಮಟಂ ಸಂಸ್ಥಾಪಕ ಡಾ.ಮನು ಬಿ.ಮೆನನ್, ಕ್ರೀಡಾ ತರಬೇತದಾರ ಶ್ರೀಶಾಭಟ್, ಪತ್ರಕರ್ತ ಕಮಲ್ ಗೋಪಿನಾಥ್, ಬಿ.ರಾಘವೇಂದ್ರ, ರೋಟರಿ ಸಂಘದ ಅಧ್ಯಕ್ಷ ರಾಜೀವ್, ಸಮಾಜ ಸೇವಕರಾದ ಎಚ್.ಎಸ್.ದಾಸ್, ಶಿವಂ ಅಕಾಡೆಮಿಯ ಡಿ.ಆಯುಷ್ಮನ್, ಚಿರಬಾಂಧವ್ಯ ಟ್ರಸ್ಟ್ನ ಕೆ.ಆರ್.ರವಿಕುಮಾರ್ ಅವರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.