ಮಾಜಿ ಶಾಸಕ ಎಚ್.ಸಿ.ಬಸವರಾಜು, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ಸದಸ್ಯ ಎಸ್.ರಾಮು ಐಲಾಪುರ, ಮುಖಂಡರಾದ ಆರ್.ಟಿ.ಸತೀಶ್, ಎಂ.ಎಂ.ರಾಜೇಗೌಡ, ಶಿವರಾಂ, ಚನ್ನಪ್ಪ, ಟಿ.ರಮೇಶ್, ಸುದರ್ಶನ್, ಬೆಮ್ಮತ್ತಿಚಂದ್ರು, ವೀರಭದ್ರ, ಎಇಇಗಳಾದ ಪ್ರಭು, ನಾಗರಾಜ್, ಶಿವಕುಮಾರ್, ಬಿಇಒ ತಿಮ್ಮೇಗೌಡ ಹಾಜರಿದ್ದರು.