ಇವರ ಅಧಿಕಾರಯುತ ಮಾತು, ಸ್ವಚ್ಛ ಹಾಗೂ ಸಂಪನ್ಮೂಲಭರಿತ ನಾಯಕತ್ವ, ಧಾರ್ಮಿಕತೆಗೆ ಸಮರ್ಪಿಸಿದ ಜೀವನ, ಬಡವರ ಮೇಲಿನ ಕರುಣೆ, ಶಾಂತಿಗಾಗಿ ಶ್ರಮಿಸಿದ ದಿನಗಳು ಹಾಗೂ ಸದಾ ದೇವರ ಭಕ್ತಿ ಮತ್ತು ಆರಾಧನೆಗಳು ಈ ಲೌಕಿಕ ಜಗತ್ತಿಗೆ ಅತಿ ಮುಖ್ಯವಾಗಿತ್ತು. ಆದರೆ, ಇದೆಲ್ಲವನ್ನೂ ಇವರ ಅಗಲಿಕೆಯಿಂದ ಕಳೆದುಕೊಳ್ಳುತ್ತಿದ್ದೇವೆ ಎಂದು ಅವರು ಶೋಕಿಸಿದ್ದಾರೆ.