ಈ ಹಿನ್ನೆಲೆಯಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ನಿರ್ಮಲಾನಂದನಾಥ ಸ್ವಾಮೀಜಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದರು. ಇಬ್ಬರೂ ನನಗೆ ಆತ್ಮೀಯರು. ಎಲ್ಲರೂ ಗೌರವದಿಂದ ಮಾತನಾಡಿದರು. ನವೆಂಬರ್ನಲ್ಲಿ ಕುಳಿತು ಮಾತನಾಡೋಣ, ಹೀಗೇಕಾಯಿತು ಎಂದು ಚರ್ಚಿಸೋಣ ಎಂದು ಜೆಡಿಎಸ್ ವರಿಷ್ಠರಿಗೆ ಹೇಳಿದ್ದೇನೆ’ ಎಂದರು.