‘ರಾಜಕಾರಣದಲ್ಲಿ ಯಾರನ್ನೇ ಆಗಲಿ ನಂಬೋದು ಕಷ್ಟ. ಜೆಡಿಎಸ್ನ ಯಾರೋ ಉಲ್ಟಾ ಹೊಡೆದಿದ್ದಾರೆ. ಫಲಿತಾಂಶ ಬಂದಾಗ ಸಮಬಲ ಕಂಡುಬಂದರೂ, ಅಂತಿಮವಾಗಿ ಅದೃಷ್ಟ ಅವರಿಗೆ ಒಲಿದಿದೆ. ಕಳೆದ ಬಾರಿ ಕಾಂಗ್ರೆಸ್ ಹೆಚ್ಚು ಸದಸ್ಯ ಬಲ ಹೊಂದಿದ್ದರೂ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೆ’ ಎಂದು ಪರಾಜಿತ ಅಭ್ಯರ್ಥಿ ಸಿದ್ದೇಗೌಡ ಪ್ರತಿಕ್ರಿಯಿಸಿದ್ದಾರೆ.