ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯೆ ಸುನಂದಾ ಪಾಲನೇತ್ರ(ಸಾರ್ವಜನಿಕ ಕ್ಷೇತ್ರ), ಡಾ.ಪಿ.ಬಿ.ಇಂದುಕಲಾ ಅರಸ್(ಶಿಕ್ಷಣ ಕ್ಷೇತ್ರ), ಡಾ.ಬಿ.ಎಸ್.ಸೀತಾಲಕ್ಷ್ಮಿ(ವೈದ್ಯಕೀಯ ಕ್ಷೇತ್ರ), ಲೀಲಾ ವಾಸುದೇವ್(ಸಂಶೋಧನಾ ಕ್ಷೇತ್ರ), ಶಶಿಕಲಾ ಸುಬ್ಬಣ್ಣ (ಸಮಾಜಸೇವಾ ಕ್ಷೇತ್ರ), ಸಬಿಕೆ ನೂಬಾ(ಪರಿಸರ ವಿಜ್ಞಾನಿ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಮಾಜ, ಎಲ್ಲರನ್ನೂ ಗೌರವಿಸಿ ಅಭಿನಂದಿಸಿತು.