ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್, ಎಸ್ಎಲ್ಎನ್ ಸಂಸ್ಥೆಯ ಮಾಲೀಕ ಸಾತಪ್ಪನ್, ಸಮಾಜ ಸೇವಕ ಸಾಯಿಕುಮಾರ್, ಭಾರವಿ ಕನ್ನಡ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಮುಖಂಡರಾದ ಸೋಮಶೇಖರ್, ಜಬೀವುಲ್ಲಾ, ಚಂದ್ರು, ಪ್ರವೀಣ್, ಚಂದ್ರನ್, ರಾಜೇಗೌಡ ಇದ್ದರು.