ಕಾರ್ಯಕ್ರಮದಲ್ಲಿ ವರದರಾಜ ಸ್ವಾಮಿ ದೇವಸ್ಥಾನ ಸಮಿತಿಯ ಎಚ್.ವಿ. ತಿರುಮಲಾಚಾರ್, ವೆಂಕಟೇಶ್ ಪ್ರಸಾದ್, ದೇವರಾಜು, ಗೀತಾ ರಾಮಕೃಷ್ಣ, ಅರ್ಚಕ ಶ್ರೀಧರ್, ಆರ್.ನಟರಾಜು, ಎಚ್.ಸಿ.ನರಸಿಂಹ ಮೂರ್ತಿ, ಮಧುಕುಮಾರ್, ಪುಟ್ಟ ಬಸವನಾಯ್ಕ, ದಿನೇಶ್, ನಾಗರಾಜು, ಚಿಕ್ಕವೀರನಾಯಕ, ಪ್ರಕಾಶ್, ಸಿದ್ದರಾಮು, ಕೃಷ್ಣನಾಯ್ಕ ಇತರರು ಪಾಲ್ಗೊಂಡಿದ್ದರು.