ಮತದಾರರಿಗೆ ಹಂಚಲು ಇಟ್ಟಿದ್ದ 30 ಸಾವಿರ ಸೀರೆ ವಶಪಡಿಸಿಕೊಳ್ಳಲಾಗಿದೆ. ಕೆಲವೆಡೆ ಫ್ರಿಜ್, ಕುಕ್ಕರ್ಗಳನ್ನು ಕೊಡುತ್ತಿದ್ದಾರೆ. ಅನರ್ಹರು ಮಾರಾಟ ಆದಾಗ ದುಡ್ಡು ಬಂದಿತ್ತು. ಚುನಾವಣೆಗೆ ಖರ್ಚು ಮಾಡಲು ಬೇರೆಯೇ ದುಡ್ಡು ಕೊಟ್ಟಿದ್ದಾರೆ. ಆ ದುಡ್ಡನ್ನು ಹಂಚುತ್ತಿದ್ದಾರೆ. ಪಾರದರ್ಶಕತೆ ಎಲ್ಲಿಂದ ಬಂತು? ಎಂದು ಮೈಸೂರಿನಲ್ಲಿ ಗುರುವಾರ ಟೀಕಿಸಿದರು.