ಕಾರ್ಯಕ್ರಮಕ್ಕೆ ಅಶೋಕಪುರಂ ಅಭಿಮಾನಿ ಬಳಗ, ಭಾರತ್ ಮೂಲನಿವಾಸಿಗಳ ಟ್ರಸ್ಟ್, ದ್ರಾವಿಡ ಮಹಾಸಭಾ, ದಲಿತ ವೆಲ್ಫೇರ್ ಟ್ರಸ್ಟ್, ಕರ್ನಾಟಕ ಬುದ್ದಧಮ್ಮ ಸಮಿತಿ, ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ದಲಿತ ಸಂಘರ್ಷ ಸಮಿತಿ ಮೈಸೂರು ಶಾಖೆ, ದಲಿತ ಸಂಘಟನೆಗಳ ಒಕ್ಕೂಟ, ಗಂಗೋತ್ರಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಮೈಸೂರು, ಕರ್ನಾಟಕ ದಲಿತ ವೇದಿಕೆ, ಪ್ರಜಾ ಪರಿವರ್ತನಾ ವೇದಿಕೆ, ಎ.ವಿ.ಎಸ್.ಎಸ್ ಸೇರಿದಂತೆ ತಾಲ್ಲೂಕಿನ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಸಹಯೋಗ ನೀಡಿವೆ ಎಂದು ಮುಖಂಡ ಪುರುಷೋತ್ತಮ ತಿಳಿಸಿದರು.