ಬೆಂಗಳೂರು ರಸ್ತೆಯ ಫೈವ್ಲೈಟ್ ವೃತ್ತದಿಂದ ಮೊದಲ ‘ನಗರ ಪರಿ ಶೀಲನಾ ಯಾತ್ರೆ’ ಆರಂಭಿಸಿದ ಶಿವ ಕುಮಾರ್, ಎಫ್ಟಿಎಸ್ ವೃತ್ತ, ಸಬ್ ಅರ್ಬನ್ ಬಸ್ನಿಲ್ದಾಣ, ಛತ್ರಿ ಮರ, ಸಂಗಮ್ ಟಾಕೀಸ್ ರಸ್ತೆ,ಗಾಂಧಿಚೌಕ, ಪುರಭವನ, ಸಿದ್ಧಪ್ಪ ವೃತ್ತ, ನಂಜುಮಳಿಗೆ, ಅಶೋಕ ವೃತ್ತದವರೆಗೂ ಸಾಗಿ ಜನರ ಸಮಸ್ಯೆಗಳನ್ನು ಆಲಿಸಿದರು.