ಅವರಿಗೆ 2.20 ಗುಂಟೆ ಜಮೀನು ಇದ್ದು, ತಂಬಾಕು ,ರಾಗಿ ಬೆಳೆಯುತ್ತಿದ್ದರು. ಸೀಗೂರು ಎಸ್.ಬಿ.ಐ ಬ್ಯಾಂಕಿನಲ್ಲಿ 4 ಲಕ್ಷ, ಹಾಗೂ ಕೈ ಸಾಲ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಕೃಷಿ ಚಟುವಟಿಕೆಗಾಗಿ ಸಾಲ ಮಾಡಿದ್ದರು. ಬೆಳೆ ಸಕಾಲಕ್ಕೆ ಬಾರದೇ ನಷ್ಟ ಹೊಂದಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.