ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿಲ್ಲದ, ಮನೆಗಳು ನಿರ್ಮಾಣವಾಗದ ಹಾಗೂ ಇನ್ನೂ ಕ್ರಯಪತ್ರ ನೀಡದಿರುವ ಹೊಸ ಬಡಾವಣೆಗಳಾದ ವಸಂತ ನಗರ, ಲಾಲ್ಬಹದ್ದೂರ್ ಶಾಸ್ತ್ರಿ ನಗರ, ಲಲಿತಾದ್ರಿ ನಗರ, ಆರ್.ಟಿ.ನಗರಗಳಲ್ಲಿಯೂ ಮೂಲೆ ಮತ್ತು ವಾಣಿಜ್ಯ ನಿವೇಶನಗಳ ಇ–ಹರಾಜಿಗೆ ಮುಂದಾಗಿದ್ದು, ಇದರಿಂದ ಪ್ರಾಧಿಕಾರಕ್ಕೆ ಭಾರಿ ನಷ್ಟ ಉಂಟಾಗಲಿದೆ ಎಂದು ತಿಳಿಸಿದ್ದಾರೆ.