ಇದರಿಂದ ಸಿಟ್ಟಿಗೆದ್ದ ಚೇತನ್, ತನ್ನ ಗೆಳೆಯ ಮಧು ಜತೆ ಮದ್ಯ ಸೇವಿಸಿ ಬಂದು, ಆಕ್ರೋಶದಿಂದ ಕೈಗೊಡಲಿಯಿಂದ ಕೆಂಪೇಗೌಡನ ರುಂಡ ಚೆಂಡಾಡಿ, ಮುಂಡದಿಂದ ಬೇರ್ಪಡಿಸಿಕೊಂಡು ತಿ.ನರಸೀಪುರ ಪೊಲೀಸ್ ಠಾಣೆಗೆ ಕೈಯಲ್ಲಿ ಹಿಡಿದು ಬರುವ ಸಂದರ್ಭ, ಆರೋಪಿಗಳಿಬ್ಬರನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.