ಮೈಸೂರು: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಮೈಸೂರಿನ 5 ನೇ ಪಡೆ, ಮತ್ತು ತುಮಕೂರಿನ 12 ನೇ ಪಡೆ ವಿಶೇಷ ಮೀಸಲು ಪೊಲೀಸ್ ಕಾನ್ ಸ್ಟೆಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಜಿಟಿಜಿಟಿ ಮಳೆಯ ನಡುವೆ ಗುರುವಾರ ಇಲ್ಲಿನ ಕೆ.ಎಸ್.ಆರ್.ಪಿ ಕವಾಯತು ಮೈದಾನದಲ್ಲಿ ನಡೆಯಿತು.,11ನೇ ಪಡೆಯ ಬಿ.ಎಸ್.ಶಿವಬಸಪ್ಪ ಅವರು ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದರು.
ರಾಜ್ಯ ಮೀಸಲು ಪೊಲೀಸ್ ಪಡೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಗೌರವ ವಂದನೆ ಸ್ವೀಕರಿಸಿದರು.