ಸಾಹಿತ್ಯ ರಂಗಭೂಮಿ–ಕಿಕ್ಕೇರಿ ಕೆ.ಜೆ.ನಾರಾಯಣ, ವೈದ್ಯಕೀಯ–ಸಿ.ಜಿ.ನರಸಿಂಹನ್, ಸಾಹಿತ್ಯ–ಕೃಷ್ಣ ತಿಪ್ಪೂರು, ವೈದ್ಯಕೀಯ ಸಾಹಿತ್ಯ–ಡಾ.ಎಸ್.ಪಿ.ಯೋಗಣ್ಣ, ಜನಪದ ಗಾಯಕ–ಬಸವಯ್ಯ, ಮಾಧ್ಯಮ–ಜಿ.ಜಯಂತ್, ಕನ್ನಡ ಹೋರಾಟ–ಎಂ.ಜಯಪ್ರಕಾಶ್, ಆರ್.ಸೇತುರಾಮ್, ಗುರುಬಸಪ್ಪ, ರವಿಗೌಡ, ಚಿನ್ನಪ್ಪ, ಸಂಗೀತ ಕ್ಷೇತ್ರದಿಂದ ವಿದ್ವಾನ್ ರಘುನಾಥ್ ಅವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.