ಕಾರ್ಯಕ್ರಮದಲ್ಲಿ ನಗರಸಭೆ ಜಿ.ಪಂ.ಸದಸ್ಯ ಸದಾನಂದ, ಮಂಗಳಾ ಸೋಮಶೇಖರ್, ನಗರಸಭೆ ಅಧ್ಯಕ್ಷೆ ಪುಷ್ಪಲತಾ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಕೃಷ್ಣ, ತಾ.ಪಂ. ಉಪಾಧ್ಯಕ್ಷ ಗೋವಿಂದರಾಜನ್, ಸದಸ್ಯರಾದ ಹುಲ್ಲಹಳ್ಳಿ ಶಿವಣ್ಣ, ಬಿ.ಎಸ್.ರಾಮು, ತಾ.ಪಂ. ಇಒ ಶ್ರೀಕಂಠರಾಜೇ ಅರಸ್, ತಹಶೀಲ್ದಾರ್ ದಯಾನಂದ್, ದೈಹಿಕ ಪರಿವೀಕ್ಷಕ ಮಧುರದಾಸ್ ಉಪಸ್ಥಿತರಿದ್ದರು.