‘ಪ್ರಕರಣದಲ್ಲಿ ನಂಜನಗೂಡಿಗೆ ಕೆಟ್ಟ ಹೆಸರು ಬಂದಿದೆ. ಜನರ ಹಿತಕ್ಕಾಗಿ ತನಿಖೆಗೆ ಆಗ್ರಹಿಸಿದ್ದೆ. ಸರ್ಕಾರ ವಿಳಂಬ ಮಾಡಿ ಕೊನೆಗೆ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರನ್ನು ನೇಮಿಸಿತು. ಆದರೆ, ತನಿಖೆಯೇ ದಾರಿ ತಪ್ಪಿದೆ. ಪ್ರಕರಣ ಎಷ್ಟು ಆಳವಾಗಿದೆ ಎಂಬುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು’ ಎಂದು ಸೋಮವಾರ ಹೇಳಿದರು.