ವಚನಾನಂದ ಸ್ವಾಮೀಜಿ ಮಾತ ನಾಡಿ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹಾಸನ ಜಿಲ್ಲೆಯಲ್ಲಿ ಈ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉತ್ತರ ಕರ್ನಾ ಟಕದಲ್ಲಿ ಪಂಚಮಸಾಲಿ ಲಿಂಗಾಯತರು ಇದ್ದಾರೆ. ಲಿಂಗಾಯತರಲ್ಲಿ 102 ಒಳ ಪಂಗಡಗಳಿವೆ. ಬಹುತೇಕ ಒಳ ಪಂಗಡಗಳು 2ಎ ಮೀಸಲಾತಿ ಪಡೆದುಕೊಂಡಿವೆ. ಆದರೆ ನಮಗೆ ಮೀಸಲಾತಿ ಅನ್ಯಾಯ ಆಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.