‘ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಕೆಲಸ ಮಾಡಬೇಕು. ಆದರೆ, ಆ ರೀತಿ ಯಾವುದೇ ಅಧ್ಯಯನ ನಡೆಸಿಲ್ಲ. ಭಕ್ತಾದಿಗಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಿ; ಆದರೆ, ನಗರ ಪ್ರದೇಶದ ರೀತಿ ಮಳಿಗೆ ನಿರ್ಮಿಸಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ದೇಗುಲದ ಸಿಬ್ಬಂದಿ ಹಾಗೂ ಮೂಲ ನಿವಾಸಿಗಳು ಮಾತ್ರ ಬೆಟ್ಟದಲ್ಲಿ ವಾಸಿಸಬೇಕು’ ಎಂದರು.