‘ಪರಂಪರೆ ಶ್ರೇಷ್ಠವೋ, ಆಧುನಿಕತೆ ಶ್ರೇಷ್ಠವೋ ಎಂಬ ಬಗ್ಗೆ ಕೆಲವರು ಚರ್ಚೆ ನಡೆಸುವರು. ಇದರಿಂದ ದ್ವೇಷ, ಉದ್ವೇಗ ಹೆಚ್ಚುತ್ತಿದೆ. ಆದರೆ, ಬಳಿಗಾರ್ ಅವರು ಪರಂಪರೆ ಮತ್ತು ಆಧುನಿಕತೆಯಲ್ಲಿ ಇರುವ ಉತ್ತಮ ಗುಣಗಳನ್ನು ಬದುಕಿಗೆ ಅಳವಡಿಸಿಕೊಂಡು ಜೀವನ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸಿದ್ದಾರೆ’ ಎಂದು ಹೇಳಿದರು.