‘ಸೆ.7ರಂದು ಕ್ರೀಡಾಂಗಣಕ್ಕೆ ಬಂದು ಅಧಿಕಾರ ವಹಿಸಿಕೊಂಡೆ. ಆ ಸಂದರ್ಭದಲ್ಲಿ ನನ್ನನ್ನು ಸ್ವಾಗತಿಸಲು ಹಾಗೂ ಅಭಿನಂದಿಸಲು ಹಲವಾರು ಮಂದಿ ಬಂದಿದ್ದರು. ಅದರಲ್ಲಿ ಸ್ನೇಹಿತರು, ಕುಟುಂಬದವರು ಇದ್ದರು. ಕೇಕ್ ತಂದು ಕತ್ತರಿಸಲು ಹೇಳಿದರು. ಇದನ್ನು ನಾನು ಹೇಗೆ ನಿರಾಕರಿಸಲಿ? ಇದು ಪಾರ್ಟಿಯೇ? ಈ ವಿಚಾರವನ್ನು ಇಲಾಖೆಯ ಆಯುಕ್ತರ ಗಮನಕ್ಕೂ ತಂದಿದ್ದೇನೆ’ ಎಂದು ಓಂಪ್ರಕಾಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.