ಶಾಂತಿಯುತ ಚುನಾವಣೆ ನಡೆಸಲು ನೆರವಾಗುವ ನಿಟ್ಟಿನಲ್ಲಿ ಬದೋಬಸ್ತ್ ಕಲ್ಪಿಸಿ, ಆರ್.ಆರ್. ನಗರ, ಎ.ಪಿ.ನಗರ, ಕಾಮಾಕ್ಷಿಪಾಳ್ಯ ಪೊಲೀಸರು ಹಾಗೂ ಅರೆಸೇನಾಪಡೆ ಈ ಪ್ರದೇಶದಲ್ಲಿ ಪಥಸಂಚಲನ ನಡೆಸಿತು ಎಂದು ಬೆಂಗಳೂರು ನಗರ ಪಶ್ಚಿಮ ವಿಭಾಗ ಉಪ ಪೊಲೀಸ್ ಆಯುಕ್ತ ರವಿ. ಡಿ. ಚನ್ನಣ್ಣವರ್ ಅವರು #ಶಾಂತಿಯುತಚುನಾವಣೆಯಕಡೆ #ನಮ್ಮಪಡೆಗಳನಡೆ ಹ್ಯಾಷ್ ಟ್ಯಾಗ್ಗಳೊಂದಿಗೆ ಟ್ವೀಟ್ ಮಾಡಿದ್ದಾರೆ.