ಕವಿಗಳಾದ ವೈ.ಎಸ್.ಅಭಿಷೇಕ್, ಅಶ್ವಿನಿ ಜಿ.ಮಂಡ್ಯ, ಎಡೆಯೂರು ಸಮೀವುಲ್ಲಾ, ಪ್ರಸನ್ನ ಹೆಗಡೆ, ರಮ್ಯಶ್ರೀ ಅಡಗೂರು, ಸುಶ್ಮಿತಾ ಸುಖೀಭವ, ಅರ್ಜುನ್, ಎ.ಎಸ್.ಗೋವಿಂದೇಗೌಡ, ಪಿ.ಮಹೇಶ್ಕುಮಾರ್, ಡಾ. ಕೃಷ್ಣಮೂರ್ತಿ ಚಮರಂ, ಅನ್ನಪೂರ್ಣ ನಂಜನಗೂಡು, ಶಶಿಧರ್ ಸಬ್ಬನಹಳ್ಳಿ, ಎಸ್.ಶಶಿರಂಜನ್, ಮೈ.ನಾ.ಲೋಕೇಶ್, ಭಾರತಿ ಪ್ರಸಾದ್, ಎಚ್.ಎನ್.ವಿಜಯ್, ಸೌಗಂಧಿಕಾ ಜೋಯಿಸ್, ಟಿ.ಲೋಕೇಶ್ ಹುಣಸೂರು, ಎಂ.ಯು. ಶ್ವೇತಾ ಮಂಡ್ಯ, ಬೆಮೆಲ್ ರಮೇಶ್ ಶೆಟ್ಟಿ, ಕೆ.ಎಸ್.ಪ್ರದೀಪ್ಕುಮಾರ್, ಎಂ.ಬಿ.ವಿನಯ್ಕುಮಾರ್ ಕವಿತೆಗಳನ್ನು ವಾಚಿಸಿದರು.