ಹುಣಸೂರು ತಾಲ್ಲೂಕಿನ ಮಾಚಬಾಯನಹಳ್ಳಿ ನಿವಾಸಿಯಾದ ರಘು ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ. ತನ್ನ ಬಳಿ ವಾಹನದ ಯಾವುದೇ ದಾಖಲೆಗಳು ಇಲ್ಲ. ಬೇಕಿದ್ದರೆ ಬೆಂಗಳೂರು ಸಂಚಾರ ಪೊಲೀಸರು ತನ್ನನ್ನು ಹಿಡಿಯುವ ಧೈರ್ಯ ತೋರಲಿ ಎಂದು ಮಾತನಾಡಿ, ಆ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ. ಇದು ವೈರಲ್ ಆಗಿತ್ತು.