ಡಾ.ಎಂ.ಎಸ್.ಮಹದೇವಸ್ವಾಮಿ ಪುಸ್ತಕದ ಕುರಿತಂತೆ ಮಾತನಾಡಿದರು. ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆಯ ಮಾಜಿ ಸದಸ್ಯ ಪಿ.ದೇವರಾಜು, ಪೊಲೀಸ್ ಇನ್ಸ್ಪೆಕ್ಟರ್ ಪಿ.ಎಂ.ಸಿದ್ದರಾಜು, ಬನ್ನೂರು ಕೆ.ರಾಜು, ನೀಲಕಂಠ, ಕೆ.ವಿ.ಶ್ರೀಕಾಂತ್, ಪುಸ್ತಕದ ಲೇಖಕ ಗಾಗೇನಹಳ್ಳಿ ಕೃಷ್ಣಮೂರ್ತಿ, ಸಾನ್ವಿಪ್ರಿಯಾ ಪಬ್ಲಿಕೇಷನ್ನ ಎಚ್.ಡಿ.ಲೋಕೇಶ್ ಉಪಸ್ಥಿತರಿದ್ದರು.