ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ: ಇಬ್ಬರು ರೈತರು ಆತ್ಮಹತ್ಯೆ

Last Updated 25 ಮೇ 2020, 19:48 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ (ಮೈಸೂರು): ತಾಲ್ಲೂಕಿನ ಇಬ್ಬರು ರೈತರು, ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುದ್ದನಹಳ್ಳಿ ಗ್ರಾಮದ ಸೋಮಶೇಖರ್(28) ಮತ್ತು ಮಾಗಳಿಯ ಹೊನ್ನೇಗೌಡ (43) ಮೃತಪಟ್ಟವರು.

ಸೋಮಶೇಖರ್ ಅವರು ಪಂಚವಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ₹ 3 ಲಕ್ಷ ಬೆಳೆ ಸಾಲ ಪಡೆದಿದ್ದರು. ಬೆಳೆ ವೈಫಲ್ಯದಿಂದಾಗಿ ನೊಂದು ತಮ್ಮ ತಂಬಾಕು ಬ್ಯಾರನ್‌ನಲ್ಲಿಯೇ ನೇಣಿಗೆ ಶರಣಾಗಿದ್ದಾರೆ.

ಹೊನ್ನೇಗೌಡರ ಹೆಸರಿನಲ್ಲಿ ₹ 2 ಲಕ್ಷ ಬೆಳೆ ಸಾಲ ಇತ್ತು. ಸಾಲ ಬಾಧೆಯಿಂದ ನೊಂದು ತಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT