ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಕಾಗಲವಾಡಿ ಶಿವಣ್ಣ, ಜಿ.ಪಂ ಸದಸ್ಯೆ ಲತಾ ಸಿದ್ದಶೆಟ್ಟಿ,
ಕಳಲೆ ಕೇಶವಮೂರ್ತಿ, ಎಸ್.ಸಿ. ಬಸವರಾಜು, ಇಂಧನ್ ಬಾಬು, ಗಿರೀಶ್, ಅಕ್ಬರ್ ಅಲೀಂ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಮೂಗಶೆಟ್ಟಿ, ನಾಗೇಶ್ ರಾಜ್, ಡಿ.ಎಂ.ರಾಜು, ಚಿನ್ನದಗುಡಿ ಹುಂಡಿ ನಾಗರಾಜ್, ವಿಜಯ್ ಕುಮಾರ್ ಹಾಗೂ ಮರಿದಾಸ್ ಉಪಸ್ಥಿತರಿದ್ದರು.